Wednesday, December 31, 2025

ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ : ಕವನ ಸಂಕಲನ ಕಳುಹಿಸಲು ಕೊನೆಯ ದಿನಾಂಕ: 15.03.2026

 ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15.03.2026. ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ  576102.

ಕಾವ್ಯಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ೧೦,೦೦೦/-ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ  ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್ https://govindapairesearch.blogspot.com  ಅಥವಾ ದೂರವಾಣಿ  ಸಂಖ್ಯೆ/ ಮೊಬೈಲ್ ನಂ. 9448868868/ 9449471449 ಕಛೇರಿ:  0820-2521159 ಸಂಪರ್ಕಿಸಬಹುದು. 

ಬಹುಮಾನದ ಉಳಿದ ನಿಯಮಗಳು ಹೀಗಿವೆ:-

1

ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು  ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು.

2

ತಮ್ಮ ಕವನ ಸಂಕಲನದಲ್ಲಿ ಕನಿಷ್ಠ ೪೦ ಕವನಗಳು ಇರಲೇ ಬೇಕು. 

3

ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.

4

ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.

5

ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನಸಂಕಲನದ ಯಾವ ಭಾಗದಲ್  ಇರಕೂಡದು (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).

6

ಕವನ ಸಂಕಲನವನ್ನು ಮರಳಿ ಪಡೆಯಲಿಚ್ಛಿಸುವವರು ಸಾಕಷ್ಟು ಅಂಚೆಚೀಟಿಯನ್ನು ಅಂಟಿಸಿದ ಲಕೋಟೆಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.

7

ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) 2026 ಮಾರ್ಚ್  15  ಒಳಗೆ ಸಮಿತಿಯ ವಿಳಾಸಕ್ಕೆ  ಕಳುಹಿಸತಕ್ಕದ್ದು. ಮೇ ತಿಂಗಳ  ಕೊನೆಯಲ್ಲಿ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ  ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.

8

ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನುಡೆಮ್ಮಿ   1/8 , 1/12  ಅಥವಾ 1/8 ಆಕಾರದಲ್ಲಿ  ಮುದ್ರಿಸಬೇಕು.

9

ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಎರಡು ತಿಂಗಳ ಒಳಗಾಗಿ ಮುದ್ರಣ ಮುಗಿದು ೧೦ ಪ್ರತಿಗಳು ಸಮಿತಿಯ ವಶ   ಸೇರತಕ್ಕದ್ದು. (ಅದಕ್ಕಿಂತ ವೇಳೆ   ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).

10

ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೆ   ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ   ಸಲ್ಲುತ್ತದೆ.

11

ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.

                                                                                                     

 ಆಡಳಿತಾಧಿಕಾರಿ

 


Tuesday, December 30, 2025

ದಿನಾಂಕ: 28.12.2025ರಂದು ನಡೆದ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮದ ಫೊಟೋ ಮತ್ತು ವರದಿ

 











GqÀĦ JA§ F ¸ÀܼÀ §ºÀÄ ¥À«vÀæªÁzÀzÀÄÝ, vÀvÀéeÁÕ¤UÀ¼ÀÄ, PÀ«UÀ¼ÀÄ, AiÀÄwUÀ¼ÀÄ EzÀÝAvÀºÀ £ÁqÀÄ. eÉÆvÉUÉ «zÀéwÛ£À feÁÕ¸ÉAiÀÄ PÉAzÀæªÀÇ ºËzÀÄ. ²æÃ ªÁ¢gÁdgÀÄ, ªÀÄzsÁéZÁAiÀÄðgÀ ºÀ®ªÀÅ aAvÀ£ÉUÀ¼À£ÀÄß  PÀÈwgÀÆ¥ÀzÀ°è PÀ£ÀßqÀ ªÀÄvÀÄÛ vÀļÀÄ«£À°è vÀAzÀgÀÄ.  ºÁUÁV ²æÃ ªÁ¢gÁdgÀÄ ªÀÄvÀÄÛ PÀ£ÀPÀzÁ¸ÀgÀÄ d£À¸ÁªÀiÁ£ÀågÀ §zÀÄQUÉ ªÀiÁUÀðzÀ²ðUÀ¼ÁzÀgÀÄ. ªÁ¢gÁdgÀÄ ªÀÄvÀÄÛ PÀ£ÀPÀzÁ¸ÀgÀÄ §zÀÄQ£À°è ºÀ®ªÀÅ ¨Áj ªÀÄÄSÁªÀÄÄTAiÀiÁUÀÄvÁÛgÉ, aAvÀ£ÉUÀ¼À°è MAzÁUÀÄvÁÛgÉ, EªÀj§âgÀ  ¸Á»vÀå gÀZÀ£ÉUÀ¼ÀÄ PÉêÀ® ¨sÀQÛAiÀÄ  C£ÀĨsÀÆwAiÀÄ£ÀÄß PÉÆqÀĪÀAvÀºÀÄzÀ®è, §zÀÄQ£À°è vÁ¼ÉäAiÀÄ£ÀÄß vÀAzÀÄPÉÆ¼ÀÄîªÀAvÉ ¤zÉðò¸ÀÄvÀÛªÉ JAzÀÄ »jAiÀÄ «zÁéA¸À qÁ. © J. «ªÉÃPÀ gÉÊ ºÉýzÀgÀÄ. CªÀgÀÄ ¢£ÁAPÀ: 28.12.2025gÀAzÀÄ, PÀ£ÀßqÀ ªÀÄvÀÄÛ ¸ÀA¸ÀÌöÈw E¯ÁSÉ, ¨ÉAUÀ¼ÀÆgÀÄ, ªÁ¢gÁd PÀ£ÀPÀzÁ¸À ¸ÀAVÃvÉÆÃvÀìªÀ ¸À«Äw, PÀ£ÀPÀzÁ¸À CzsÀåAiÀÄ£À ¸ÀA±ÉÆÃzsÀ£À ¦ÃoÀ, GqÀĦ, ªÀÄtÂ¥Á® CPÁqÉ«Ä D¥sï ºÉÊAiÀÄgï JdÄåPÉñÀ£ï, JA.f.JA PÁ¯ÉÃdÄ, GqÀĦ, ¸ÀjUÀªÀÄ ¨sÁgÀw ¸ÀAVÃvÀ «zÁå®AiÀÄ (j) ¥ÀPÀð¼À EªÀgÀ ¸ÀºÀAiÉÆÃUÀzÀ°è  JA.f.JA PÁ¯ÉÃf£À VÃvÁAd° ¸À¨sÁAUÀtzÀ°è  ºÀ«ÄäPÉÆAqÀ 47£ÉAiÀÄ  ªÁ¢gÁd PÀ£ÀPÀzÁ¸À ¸ÀAVÃvÉÆÃvÀìªÀ PÁAiÀÄðPÀæªÀĪÀ£ÀÄß GzÁÏn¹ eÉÆvÉUÉ ªÁ¢gÁd PÀ£ÀPÀzÁ¸À ¸Á»vÀå ªÀÄAxÀ£À PÀÈw ©qÀÄUÀqÉ UÉÆ½¹ ªÀiÁvÀ£ÁrzÀgÀÄ.

±Á¹ÛçÃAiÀÄ  ¸ÀAVÃvÀ  EªÀj§âgÀ gÀZÀ£ÉUÀ¼À£ÀÄß  d£ÀjUÉ vÀ®Ä¥ÀŪÀAvÉ ªÀiÁrzÀªÀÅ.   ²æÃ ªÁ¢gÁdgÀ ªÀÄÄRå PÉÆqÀÄUÉ JAzÀgÉ ²æÃ PÀȵÀÚ ¥ÀÇeÉAiÀÄ°è ¥ÀAiÀiÁðAiÀÄzÀ aAvÀ£ÉAiÀÄ£ÀÄß PÉÆqÀªÀiÁrzÀÄÝ ¥ÀæeÁ¥Àæ¨sÀÄvÀézÀ ©ÃeÁAPÀÄgÀPÉÌ £ÁA¢AiÀiÁ¬ÄvÀÄ. F §UÉAiÀÄ ¸ÀÄzsÁgÀuÉ D PÁ®zÀ°è ªÀiÁrzÀÄÝ §ºÀÄ «±ÉõÀ ¸ÀAUÀw. ²æÃ ªÁ¢gÁdgÀÄ ªÀÄvÀÄÛ PÀ£ÀPÀzÁ¸ÀgÀÄ ¯ÉÆÃPÀ¸ÀAZÁjUÀ¼ÀÄ. ¨sÁgÀvÀªÀ£ÀÄß ¸ÀÄwÛ §zÀÄQ£À J¯Áè ¸ÀégÀÆ¥ÀUÀ¼À£ÀÄß, ¯ÉÆÃPÀªÉʲµÀÖ÷åUÀ¼À£ÀÄß PÀAqÀÄPÉÆAqÀÄzÀ£ÀÄß PÀÈwUÀ¼À ªÀÄÆ®PÀ zsÁgÉ JgÉzÀªÀgÀÄ.PÀ£ÀPÀzÁ¸ÀgÀÆ PÀÆqÀ DzsÁåwäPÀPÉÌ ªÉÊZÁjPÀvÉAiÀÄ  ¯ÉÃ¥À£ÀªÀ£ÀÄß ªÀiÁr ¨sÀQÛAiÀİè aAvÀ£ÉAiÀÄ ºÉƼÀºÀÄUÀ¼À£ÀÄß PÀAqÀÄPÉÆAqÀªÀgÀÄ. C®èªÀÄ¥Àæ¨sÀÄ ªÀÄvÀÄÛ PÀ£ÀPÀzÁ¸ÀgÀ aAvÀ£ÉUÀ¼À°è ¸ÀªÀiÁ£ÁA±ÀUÀ¼À£ÀÄß £ÁªÀÅ PÁt§ºÀÄzÀÄ PÀ£ÀPÀªÀÄÄArUÉ, ¸ÀļÁ¢UÀ¼ÀÄ, GUÁ¨ÉÆÃUÀUÀ¼À°è C®èªÀÄgÀ aAvÀ£ÉAiÀÄ ºÀjªÀÅ PÁtÄvÀÛzÉ. zÀlÖ ªÉÊZÁjPÀvÉAiÀÄ ZÉÊvÀ£Àå PÀ£ÀPÀgÀ ¨sÀQÛªÀiÁUÀðzÀ°è CqÀPÀªÁVzÉ JA§ÄzÁV  ºÉýzÀgÀÄ. ¥ÀÇtð¥ÀædÕ PÁ¯ÉÃf£À ¸ÀA¸ÀÌöÈvÀ «¨sÁUÀ ªÀÄÄRå¸ÀÜgÁzÀ qÁ. gÀªÉÄñï n J¸ï. CªÀgÀÄ ªÁ¢gÁd PÀ£ÀPÀzÁ¸ÀgÀ PÀÄjvÀÄ G¥À£Áå¸ÀªÀ£ÀÄß ¤ÃrzÀgÀÄ. PÀ£ÀPÀzÁ¸À CzsÀåAiÀÄ£À ¸ÀA±ÉÆÃzsÀ£À ¦ÃoÀzÀ DqÀ½vÁ¢üPÁj qÁ.©. dUÀ¢Ã±ï ±ÉnÖ CzsÀåPÀëvÉ ªÀ»¹zÀÝgÀÄ. ¸ÀjUÀªÀÄ ¨sÁgÀw ¸ÀAVÃvÀ «zÁå®AiÀÄ ¥ÀPÀð¼À EzÀgÀ ¤zÉðñÀPÀgÁzÀ GªÀiÁ±ÀAPÀj ¥Áæ¸ÁÛ«PÀªÁV ªÀiÁvÀ£Ár CwyUÀ¼À£ÀÄß ¸ÁéUÀw¹zÀgÀÄ. qÁ. CgÀÄt PÀĪÀiÁgï J¸ï.Dgï. PÁAiÀÄðPÀæªÀÄ ¤ªÀð»¹, zsÀ£ÀåªÁzÀ ¸ÀªÀĦð¹zÀgÀÄ. ¸À¨sÁ PÁAiÀÄðPÀæªÀÄzÀ £ÀAvÀgÀ «¨sÁ J¸ï. £ÁAiÀÄPï ªÀÄAUÀ¼ÀÆgÀÄ §¼ÀUÀzÀªÀjAzÀ  »AzÀƸÁܤ ¸ÀAVÃvÀ PÀZÉÃj £ÀqɬÄvÀÄ. ªÀÄzsÁåºÀß 2.00jAzÀ 3.45  UÀAmÉAiÀĪÀgÉUÉ  ªÁ¢gÁd PÀ£ÀPÀzÁ¸À ¸ÀAVÃvÉÆÃvÀìªÀzÀ ¥ÀæAiÀÄÄPÀÛ £ÀqɹzÀ ªÁ¢gÁd PÀ£ÀPÀzÁ¸À UÁAiÀÄ£À ¸ÀàzsÁð «eÉÃvÀjAzÀ  UÁAiÀÄ£À ¥Àæ¸ÀÄÛw. 3.45jAzÀ 4.30gÀªÀgÉUÉ ¸ÀªÀiÁgÉÆÃ¥À ºÁUÀÆ §ºÀĪÀiÁ£À «vÀgÀuÉ £ÀqɬÄvÀÄ, ªÀÄÄRå CwyUÀ¼ÁV JA.f.JA ¥ÀzÀ«¥ÀǪÀð PÁ¯ÉÃf£À ¥ÁæA±ÀÄ¥Á®gÀzÀ ²æÃªÀÄw ªÀiÁ®wzÉë  G¥À¹ÜvÀjzÀÝgÀÄ.  ¸ÀAeÉ 5.30jAzÀ  ²æÃªÀÄw GµÁ gÁªÀÄPÀȵÀÚ ¨sÀmï ¨ÉAUÀ¼ÀÆgÀÄ ªÀÄvÀÄÛ §¼ÀUÀzÀªÀjAzÀ PÀ£ÁðlPÀ ¸ÀAVÃvÀ PÀZÉÃj £ÀqɬÄvÀÄ. 

¢£ÁAPÀ: 28.12.2025gÀAzÀÄ £ÀqÉzÀ ¸ÀAVÃvÉÆÃvÀìªÀzÀ ¥ÀæAiÀÄÄPÀÛ £ÀqɹzÀ ªÁ¢gÁd-PÀ£ÀPÀ UÁAiÀÄ£À ¸ÀàzsÉðAiÀÄ°è «eÉÃvÀgÁzÀªÀgÀÄ

1£Éà vÀgÀUÀw¬ÄAzÀ 4£Éà vÀgÀUÀw «¨sÁUÀzÀ°è

1. ªÉÄÃzsÀ¹éà ¨sÀmï, 4£Éà vÀgÀUÀw, EAzÁæ½ DAUÀè ªÀiÁzsÀåªÀıÁ¯É, PÀÄAf¨ÉlÄÖ  (¥ÀæxÀªÀÄ)

2.CPÀëgÀ J. ¨sÀmï, 4£Éà vÀgÀUÀw, «zÉÆåÃzÀAiÀÄ ¥À©èPï ¸ÀÆÌ¯ï, GqÀĦ,  (¢éwÃAiÀÄ)

3.ªÀÄ»vÉÆÃµï G¥ÁzsÀå, 4£Éà vÀgÀUÀw, «zÉÆåÃzÀAiÀÄ ¥À©èPï ¸ÀÆÌ¯ï, GqÀĦ (vÀÈwÃAiÀÄ)

 5£Éà vÀgÀUÀw¬ÄAzÀ 7£Éà vÀgÀUÀwAiÀĪÀgÉUÉ:

1.       ¸Àé¹Û JA. ¨sÀmï, 7£Éà vÀgÀUÀw, ªÀiÁzsÀªÀ PÀÈ¥Á EAVèµï «ÄÃrAiÀÄA ¸ÀÆÌ¯ï ªÀÄtÂ¥Á®, (¥ÀæxÀªÀÄ) 

2.       zsÀÈw J¸ï. ¨sÀmï,  5£Éà vÀgÀUÀw, °mïègÁPï EArAiÀÄ£ï ¸ÀÆÌ¯ï, §æºÁäªÀgÀ  (¢éwÃAiÀÄ)

3.       ¸ÁAWÀ« »¼ÀîªÀÄ£É, ªÀiÁzsÀªÀ PÀÈ¥À EAVèµï «ÄÃrAiÀÄA ¸ÀÆÌ¯ï, ªÀÄtÂ¥Á® (vÀÈwÃAiÀÄ)

4.      ²æÃ¥Á¯ï, 6£Éà vÀgÀUÀw, D£ÀAzÀwÃxÀð ±Á¯É, (¸ÀªÀiÁzsÁ£ÀPÀgÀ)

8£Éà vÀgÀUÀw¬ÄAzÀ 10£Éà vÀgÀUÀw

  1. CxÀªÀð r ºÉUÉØ (¥ÀæxÀªÀÄ)
  2. ¥Àdð£Àå PÉ. gÁªï  (¢éwÃAiÀÄ)
  3. §ÈºÀw ¨sÀmï (vÀÈwÃAiÀÄ)

 ¥À.¥ÀÇ ºÁUÀÆ ¥ÀzÀ« «¨sÁUÀ

  1. avÀ̯Á  (¥ÀæxÀªÀÄ)
  2. CaAvÀå  (¢éwÃAiÀÄ)
  3. ºÀjt DZÁAiÀÄð (vÀÈwÃAiÀÄ)
  4. £ÉúÁ (¸ÀªÀiÁzsÁ£ÀPÀgÀ) 

¸ÁßvÀPÉÆÃvÀÛgÀ ªÀÄvÀÄÛ ¸ÁªÀðd¤PÀ

1. qÁ. ¥ÀzÁä ¸ÉÆÃªÀÄAiÀiÁf (¥ÀæxÀªÀÄ)

2. ¥À®è« ©. ±ÉuÉÊ (¢éwÃAiÀÄ)

3. gÀ«zÁ¸ï ¥ÉqÀÆðgÀÄ (vÀÈwÃAiÀÄ)

Tuesday, December 16, 2025

ವಾದಿರಾಜ ಕನಕದಾಸ ಸಂಗೀತೋತ್ಸವದ ಪ್ರಯುಕ್ತ ಕನಕ-ವಾದಿರಾಜರ ಗಾಯನ ಸ್ಪರ್ಧೆ ದಿನಾಂಕ: 27.12.2025

                                  ಗಾಯನ ಸ್ಪರ್ಧೆ

47ನೆಯವಾದಿರಾಜ ಕನಕದಾಸ ಸಂಗೀತೋತ್ಸವಕಾರ್ಯಕ್ರಮವು ಡಿಸೆಂಬರ್ 28,2025 ಆದಿತ್ಯವಾರದಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಮತ್ತು  ಸಂಸ್ಕೃತಿ ಇಲಾಖೆ, ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ ಕಾಲೇಜು, ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಸಂಘಟಿಸಿವೆ. ಸಂಗೀತೋತ್ಸವದ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಹಾಗೂ ಸಾರ್ವಜನಿಕರಿಗಾಗಿ  ವಾದಿರಾಜ-ಕನಕ ಗಾಯನ ಸ್ಪರ್ಧೆ ದಿನಾಂಕ: 27.12.2025 ರಂದು ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ರವೀಂದ್ರ ಮಂಟಪದಲ್ಲಿ ನಡೆಸಲಾಗುವುದು. ಸ್ಪರ್ಧಾಳುಗಳು ವಾದಿರಾಜರ ಮತ್ತು ಕನಕದಾಸರ ಎರಡೆರಡು ಕೀರ್ತನೆಗಳನ್ನು ಅಭ್ಯಸಿಸಿದ್ದು, ತೀರ್ಪುಗಾರರು ಕೇಳುವ ಕೀರ್ತನೆಯನ್ನು ಹಾಡಲು ಶಕ್ತರಿರಬೇಕು. ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಆಡಳಿತಾಧಿಕಾರಿಗಳು, ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ ಕಾಲೇಜು ಆವರಣ, ಉಡುಪಿ ೫೭೬೧೦೨ ವಿಳಾಸಕ್ಕೆ ಕಳುಹಿಸಿಕೊಡಬಹುದು, ಅಥವಾ  ಸ್ಥಳದಲ್ಲೇ  ನೊಂದಾಯಿಸಿಕೊಳ್ಳಬಹುದು. 

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ:

9964140601 / 9449471449  / 9448868868

ಇಮೇಲ್: rgpaiudupi@gmail.com


Monday, December 8, 2025

ಕರಾವಳಿ ಭಜನಾ ಸಮಾವೇಶ, ದಿನಾಂಕ: ೦೬.೧೨.೨೦೨೫ ಮತ್ತು ೦೭.೧೨.೨೦೨೫, ಸ್ಥಳ: ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣ,ಎಂ.ಜಿ.ಎಂ ಕಾಲೇಜು

 






















ಧ್ಯಾನಸ್ಥ ಸ್ಥಿತಿಯಲ್ಲಿ ಚಿಂತನೆ ಮಾಡುವುದು ಆಧ್ಯಾತ್ಮವಾಗಿದೆಆದರೆ ಇಂದು ಆಧ್ಯಾತ್ಮ ಕೂಡ ವ್ಯಾಪಾರದ  ಸರಕಾಗಿದೆ.ಯಾವುದು ಜನರನ್ನು ಹೆಚ್ಚು ತಲುಪುತ್ತದೋ ಅದನ್ನು ವಾಣಿಜ್ಯ ಸರಕಾಗಿ ಬಳಸಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿವಿವೇಕ ರೈ ಅಭಿಪ್ರಾಯ ಪಟ್ಟರುಅವರು ಕನ್ನಡ ಮತ್ತು ಸಂಸ್ಕöÈತಿ   ಇಲಾಖೆಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠಉಡುಪಿ ಹಾಗೂ ರಾಷ್ಟ್ರಕವಿ ಗೋವಿಂದ  ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್  ಮತ್ತು ,೨೦೨೫ರಂದು ಎಂ.ಜಿ.ಎಂ ಕಾಲೇಜು ಆವರಣದ ಟಿಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ   ಶನಿವಾರ ಹಮ್ಮಿಕೊಂಡಿದ್ದ ಕರಾವಳಿ ಭಜನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ತಂತ್ರಜ್ಞಾನ ಆಧಾರಿತ ಸಂವಹನ ವಿಧಾನಗಳಿವೆ.  ಆದ್ದರಿಂದ ಮನುಷ್ಯರು ಗೌಣವಾಗುತ್ತಾರೆಭಜನೆ ಬೇಕಿದ್ದರೂ ಕೃತಕ ಬುದ್ಧಿಮತ್ತೆಯಲ್ಲಿ (ಎಐಸಿಗುತ್ತದೆಮುಂದಿನ ೧೫ ವರ್ಷಗಳಲ್ಲಿ ಎಐ ನಮ್ಮನ್ನು ಆಳಲಿದೆ ಎಂದರುನಿಜಜೀವನದಲ್ಲಿ ಅನುಸರಿಸಬೇಕಾದ ಜೀವನ ಸಂಗತಿಗಳೇ ತತ್ವಪದಗಳಲ್ಲಿ ಅಡಕವಾಗಿವೆಧರ್ಮ ಸಾಮರಸ್ಯಲಿಂಗಜಾತಿತಾರತಮ್ಯಕ್ಕೆ ವಿರೋಧ ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಮೊದಲಾದವುಗಳು ವಿಡಂಬನೆಯ ರೂಪದಲ್ಲಿ ಅವುಗಳಲ್ಲಿ ಮೂಡಿಬಂದಿವೆ ಎಂದರು

ಒಂದು ಕಾಲದಲ್ಲಿ ಭಜನೆ ಮನೆಮನೆಗಳಲ್ಲಿ ನಡೆಯುತ್ತಿತ್ತುಸಾಹಿತ್ಯ ಸಂಗೀತದ ಅವಿನಾಭಾವದ ಸೇರುವಿಕೆ ಭಜನೆಯಲ್ಲಿದೆಇಂದು ಡಿ.ಜೆ., . ಸವಾಲುಗಳ ನಡುವೆ ಭಜನೆಯ ಮೂಲಕ ಅನುಭಾವಆಧ್ಯಾತ್ಮ ಮತ್ತು ಉತ್ತಮ ಸಂಸ್ಕöÈತಿ  ಜನರಿಗೆ ತಲುಪಬೇಕಿದೆತತ್ವಪದವನ್ನು ಭಜನೆಯ ಮೂಲಕ ಅಳವಡಿಸಿಪ್ರಚುರಪಡಿಸಬೇಕಿದೆ’ ಎಂದು ಪ್ರತಿಪಾದಿಸಿದರು.

ಮಾಹೆಯ ಸಹ ಕುಲಪತಿ ನಾರಾಯಣ ಸಭಾಹಿತ್ ಮಾತನಾಡಿಬದಲಾವಣೆ ನಿರಂತರವಾದುದುಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆಭಜನೆಯಲ್ಲಿ ಕೂಡ ಬದಲಾವಣೆಗಳಾಗಿವೆಮಹಾನಗರಗಳಲ್ಲಿ ಭಜನೆ ಬೇರೆಯೇ ರೂಪ ಪಡೆದುಕೊಳ್ಳುತ್ತಿರುವುದು ದುರಂತ ಎಂದರು

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ಚಿಕ್ಕಣ್ಣ ಅಧ್ಯಕ್ಷ ಸ್ಥಾನದಿಂದ ಮಾತನಾಡಿವಸಾಹತುಶಾಹಿ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷಗಳು ಸಮಸ್ಯೆಗಳು ಸಾಕಷ್ಟು ಎದುರಾಗಿದ್ದವುಅಂತಹ  ಸಂದರ್ಭದಲ್ಲಿ ತತ್ವಪದಕಾರರು ಬದುಕಿಗೆ ಮುಖಾಮುಖಿಯಾದರು ಎಂದು ಹೇಳಿದರು

ಬದುಕಿನ ನಿಜರೂಪಗಳನ್ನು ಒಳಗೊಂಡ ತತ್ವಪದಗಳು ತನ್ನ ಗೇಯಪ್ರಧಾನವಾದ ಸಂಗೀತದಿಂದ  ಜನರನ್ನು 

ತಲುಪಿದವುಆದರೆ ೭೦ರ ದಶಕದವರೆಗೂ  ಪ್ರಕಾರವನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ ಎಂದರುನಾವು ಈಗಾಗಲೇ ತತ್ವಪದಗಳ ೫೦ ಸಂಪುಟಗಳನ್ನು ಹೊರತಂದಿದ್ದೇವೆಬಿಟ್ಟುಹೋಗಿರುವ ತತ್ವಪದಗಳನ್ನು 

ಸಂಗ್ರಹಿಸಿ ಮತ್ತೆ ಪ್ರಕಟಿಸಲಿದ್ದೇವೆಪಾರಿಭಾಷಿಕ ಪದಕೋಶ ಎಂಬ ಬೃಹತ್ ಸಂಪುಟವನ್ನೂ ಹೊರತರುತ್ತಿದ್ದೇವೆ ಎಂದರು.

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ಎಸ್ನಾಯ್ಕ್ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾಕಾರ್ಯಕ್ರಮ ಸಂಯೋಜಿಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರುರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿಜಗದೀಶ್ ಶೆಟ್ಟಿ ಸ್ವಾಗತಿಸಿದರುರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರುಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರಬೆಂಗಳೂರು ಇದರ ಸದಸ್ಯ ಸಂಚಾಲಕರಾದ ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರುರಾಮಾಂಜಿ ಮತ್ತು ಸ್ವಪ್ನ ರಾಜ್ ನಾಡಗೀತೆ ಹಾಡಿದರು

ಉದ್ಘಾಟನಾ ಸಮಾರಂಭದ ಬಳಿಕ  ಭಜನಾ ತಂಡಗಳು ಭಾಗವಹಿಸಿದ್ದವು

.     ಮಹಾಲಕ್ಷ್ಮಿ   ಮೊಗವೀರ ಭಜನಾ ಮಂಡಳಿಕೊಡವೂರು

.     ರಾಗರಂಜನಿ ತಂಡ ಕುಂಜಿಬೆಟ್ಟು

.     ಶ್ರೀ ಮಹಾಗಣಪತಿ ಭಜನಾ ಮಂಡಳಿತೊಂಭತ್ತು

.     ಜಿ.ಎಸ್.ಬಿ ಮಹಿಳಾ ಮಂಡಳಿಉಡುಪಿ

.     ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾಮಂಡಳಿಕಿರಾಡಿ

.     ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿಕೋಟೇಶ್ವರ

.     ದುರ್ಗಾಪರಮೇಶ್ವರಿ ಭಜನಾಮಂಡಳಿಅಂಜಾರುಹಿರಿಯಡ್ಕ

.     ಸರ್ವೇಶ್ವರಿ ಭಜನಾಮಂಡಳಿಹೊನ್ನಾವರ

.     ಬಾಲವಿಕಾಸ ಭಜನಾಮಂಡಳಿಹೊಸಬೆಟ್ಟುಸುರತ್ಕಲ್

 ಡಿಸೆಂಬರ್ ೨೦೨೫ರಂದು  ತಂಡಗಳು ಭಾಗವಹಿಸಿದ್ದವು

೧೦.   ಶ್ರೀ ವೀರಭದ್ರ ಗುರು ಮಾಚಿದೇವ ಭಜನಾಮಂಡಳಿಕಾರ್ಕಳ

೧೧.   ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿಕರಂದಾಡಿ

೧೨.   ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿಪಾಂಡೇಶ್ವರಸಾಸ್ತಾನ

೧೩.   ರಂಗಚಿನ್ನಾರಿಯ ಸ್ವರಚಿನ್ನಾರಿ ಭಜನಾಮಂಡಳಿಕಾಸರಗೋಡು

ಶ್ರೀ ರಮೇಶ್ ಕಲ್ಮಾಡಿ ಹಾಗೂ ಶ್ರೀಮತಿ ಜ್ಯೋತಿ ದೇವಾಡಿಗ ಭಾಗವಹಿಸಿದ ಭಜನಾ ತಂಡಗಳನ್ನು ಪರಿಚಯಿಸಿ ಅವರು ಹಾಡಿದ ಭಜನೆಗಳ ವಿಶ್ಲೇಷಣೆ ಮಾಡಿದರುಸಮಾರೋಪ ಸಮಾರಂಭದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ   ಪ್ರತಿಭಾ ಎಂ.ಎಲ್ಸಾಮಗ ಸಮಾರೋಪ  ಭಾಷಣ ಮಾಡಿದರುಶ್ರೀ ಕಾ.ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರುಡಾ.ಬಿಜಗದೀಶ್ ಶೆಟ್ಟಿ ಹಾಗೂ ಡಾಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.